ಉಪ್ಪುಂದ: ದೇವಾಡಿಗರ ಸಂಘದ ವತಿಯಿಂದ ಕ್ವಾರಂಟೈನಲ್ಲಿರುವವರಿಗೆ ಉಪಹಾರದ ವ್ಯವಸ್ಥೆ
ಉಪ್ಪುಂದ: ದೇವಾಡಿಗರ ಸಂಘ ಉಪ್ಪುಂದದ ವತಿಯಿಂದ ಉಪ್ಪುಂದ ಜೂನಿಯರ್ ಕಾಲೇಜ್ ಹಾಗೂ ಬಿಜೂರು ಹೈಸ್ಕೂಲಿನಲ್ಲಿ ಕ್ವಾರಂಟೈನಲ್ಲಿರುವ 225 ಜನರಿಗೆ ಒಂದು ದಿನದ ಉಪಹಾರದ ವ್ಯವಸ್ಥೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು
ಈ ಸಮಯದಲ್ಲಿ ಇದು ಒಳ್ಳೆಯ ಕಾರ್ಯ. ಸರ್ಕಾರಕ್ಕೆ ಸಮಾಜ ಸೇವಾ ಸಂಘಗಳ ಸಹಾಯ ಬಹಳ ಅಗತ್ಯ