ಶ್ರದ್ಧಾಂಜಲಿ: ಸಿದ್ದು ಚಿಂಕ್ರ ದೇವಾಡಿಗ, ಮೀರಜ್ Oct 22, 2018 ಪಡುಬಿದ್ರಿ: ಸುಪ್ರಿಯ ಹೋಟೆಲ್ ಮೀರಜ್ ಮತ್ತು ತುಳುಸಂಘ ಮೀರಜ್ ನ ಮಾಜಿ ಅದ್ಯಕ್ಷರಾದ ಸಿದ್ದು ಚಿಂಕರ ದೇವಾಡಿಗ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಶ್ರೀಯುತರ ಆತ್ಮಕ್ಕೆ ಶಾಂತಿ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ. Share